Image Source-MedicineNet
Image Source-HealthShots
Image Source-HealthShots
ಉತ್ತಾನಾಸನ ಪ್ರಮುಖವಾಗಿ ದೇಹದಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಆ ಮೂಲಕ ಸೈನಸ್ ನ ಹಾದಿಯನ್ನು ತೆರವುಗೊಳಿಸಿ ಉತ್ತಮ ಉಸಿರಾಟ ಕ್ರಿಯೆಗೆ ಸಹಾಯ ಮಾಡುತ್ತದೆ.
ಅಧೋಮುಖ ಶ್ವಾನಾಸನವನ್ನು ಮಾಡಿದಾಗ ಗುರುತ್ವಾಕರ್ಷಣೆಯ ಹಿಮ್ಮುಖ ಎಳೆತ ಉಂಟಾಗುತ್ತದೆ. ಇದರಿಂದಾಗಿ ದುಗ್ಧರಸ ಮತ್ತು ರಕ್ತದ ಸರಿಯಾದ ಪರಿಚಲನೆ ಉಂಟಾಗುತ್ತದೆ.
ವಿಪರೀತ ಕರಣಿ ಇದು ಗೋಡೆಗಳ ಸಹಾಯವನ್ನು ಪಡೆದು, ಎರಡೂ ಕಾಲುಗಳನ್ನು ಮೇಲಕ್ಕೆ ಎತ್ತಿ ಮಾಡಬಹುದಾದ ಭಂಗಿಯಾಗಿದೆ. ಇದರಿಂದ ತಲೆನೋವು, ಬೆನ್ನು ನೋವು ಮತ್ತು ಸೊಂಟದ ನೋವುಗಳು ನಿವಾರಣೆಯಾಗುತ್ತದೆ.
ಶೀತ, ಕಫ ನಿವಾರಣೆಗೆ ಯೋಗಾಸನದ ಪರಿಹಾರಕ್ಕಾಗಿ ಹೆಚ್ಚಿನ ಮತ್ತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ. ಮೇಲಕ್ಕೆ SWIPE ಮಾಡಿ.
Image Source: Kerala Tourism